ಅಂತರಾಷ್ಟ್ರೀಯಕರ್ನಾಟಕಬೆಂಗಳೂರುರಾಷ್ಟ್ರೀಯ ತಿರುಪತಿ – ತಿರುಮಲ ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ. By admin - July 20, 2016 Facebook Twitter Pinterest WhatsApp Telegram ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಉರುಳು ಸೇವೆ ಮಾಡಲು ಭಕ್ತರು ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಕಡ್ಡಾಯವಾಗಿ ನೀಡಬೇಕು ಅಂತ ದೇವಸ್ಥಾನದ ಮಂಡಳಿ ಹೇಳಿದೆ. Please follow and like us: