ಕರ್ನಾಟಕ ಉತ್ತರ ಕರ್ನಾಟಕದ ಬರಕ್ಕೆ ಮಿಡಿದ ರಾಮಾಚಾರಿ.. By admin - April 27, 2016 Facebook Twitter Pinterest WhatsApp Telegram ಯಶೋಮಾರ್ಗ ಎಂಬ ಫೌಂಡೇಷನ್ ಮೂಲಕ ಜನಸೇವೆ ಮಾಡಲು ಮುಂದಗಿರೋ ಯಶ್, ಬರದಿಂದ ತತ್ತರಿಸಿರೋ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಿರ್ಧರಿಸಿದ್ದಾರೆ. ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. Please follow and like us: