ವಿವಿಧ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರ ವಿವರಗಳು ಇಂತಿವೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು- ಟಿ.ಎಸ್. ನಾಗಾಭರಣ, ಸದಸ್ಯರು– ಕಬ್ಬಿನಾಲೆ ವಸಂತ ಭಾರದ್ವಾಜ, ರೋಹಿತ್ ಚಕ್ರತೀರ್ಥ, ವಿಜಯಲಕ್ಷ್ಮಿ ಬಾಳೆಕುಂದ್ರಿ, ಅಬ್ದುಲ್ ರಹಮಾನ್ ಪಾಷಾ, ರಮೇಶ್ ಗುಬ್ಬಿಗೂಡ, ಸುರೇಶ್ ಬಡಿಗೇರ, ಎನ್. ಆರ್. ವಿಶುಕುಮಾರ್.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ : ಅಧ್ಯಕ್ಷರು- ಅಜಕ್ಕಳ ಗಿರೀಶ್ ಭಚ್, ಸದಸ್ಯರು– ಮಾಧವ ಪೆರಾಜೆ, ಷಣ್ಮುಖ, ಎಂ.ಎಸ್. ಚೈತ್ರ, ಡಂಕಿನ್ ಜಳಕಿ, ಗಿರಿಜಾ ಶಂಕರ, ಅಜ್ಜಂಪುರ ಮಂಜುನಾಥ,
ಕನ್ನಡ ಪುಸ್ತಕ ಪ್ರಾಧಿಕಾರ : ಅಧ್ಯಕ್ಷರು- ಡಾ.ಎಂ. ಎನ್. ನಂದೀಶ್ ಹಂಜೆ, ಸದಸ್ಯರು– ಅಶೋಕ್ ರಾಯ್ಕರ್, ಪುರುಷೋತ್ತಮ ಗೌಡ, ಟಿ.ಎ.ಎನ್. ಖಂಡಿಹೆ, ಸಂಗಮೇಶ್ ಪೂಜಾರ್, ಪ್ರಕಾಶ್ ಕಂಬತ್ತಹಳ್ಳಿ, ಗದ್ದಗಿಮಠ, ಎ.ವಿ. ನಾವಡ, ಎಚ್.ಬಿ. ಬೋರಲಿಂಗಯ್ಯ
ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು – ಡಾ. ಬಿ.ವಿ.ವಸಂತಕುಮಾರ್, ಸದಸ್ಯರು– ಜಿನದತ್ತ ಹಡಗಲಿ, ಛಾಯಾ ಭಗವತಿ, ರೋಹಿಣಾಕ್ಷ ಶಿರ್ಲಾಲು, ಸಂತೋಷ್ ತಮ್ಮಯ್ಯ, ಡಾ.ಬಿ.ಎಂ. ಶರಭೇಂದ್ರ ಸ್ವಾಮಿ, ಪಾರ್ವತಿ ಪಿಟಗಿ, ಪ್ರೊ. ಕೃಷ್ಣೇಗೌಡ, ಡಾ.ಎನ್.ಎಸ್. ತಾರಾನಾಥ, ಡಾ.ವೈ.ಸಿ. ಭಾನುಮತಿ
ಜಾನಪದ ಅಕಾಡೆಮಿ ಅಧ್ಯಕ್ಷರು– ಮಂಜಮ್ಮ ಬೋಗತಿ, ಸದಸ್ಯರು– ಲಿಂಗಪ್ಪ, ಶಂಕರ ಅರ್ಕಸಾಲಿ, ಚಟ್ಟಿಕುಟ್ಟಡ ಡಾ. ಅನಂತಸುಬ್ಬಯ್ಯ, ಕಡಿಯರ ಬೋಜಕ್ಕಿ, ಅಮರಯ್ಯ ಸ್ವಾಮಿ, ವೇಮಗಲ್ ನಾರಾಯಣಸ್ವಾಮಿ, ರಾಜೇಂದ್ರ ಯರನಾಳ, ಪಿ.ಕೆ ರಾಜಶೇಖರ್, ಪುಷ್ಪಲತಾ, ಎಸ್.ಜಿ ಲಕ್ಷ್ಮೀದೇವಮ್ಮ, ಬೂದ್ಯಪ್ಪ.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು– ದಯಾನಂದ ಕತ್ತಲಸರ, ಸದಸ್ಯರು– ಲೀಲಾಕ್ಷ ಕರ್ಕೇರ, ರವೀಂದ್ರ ಶೆಟ್ಟಿ ಬಳಂಜ, ಸಾಯಿಗೀತ ಹೆಗಡೆ, ನಾಗೇಶ್ ಕುಲಾಲ್, ವಿಜಯಲಕ್ಷ್ಮೀ ರೈ, ಮಲ್ಲಿಕಾ ಶೆಟ್ಟಿ, ಕಡಬ ದಿನೇಶ್ ರೈ, ವೈ.ಎನ್. ಶೆಟ್ಟಿ, ತಾರಾ ಉಮೇಶ್, ನಿಟ್ಟೆ ಶಶಿಧರ ಶೆಟ್ಟಿ, ಆಕಾಶ್ ರಾಜ್ ಜೈನ್.
ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು– ವೀರಣ್ಣ ಅರ್ಕಸಾಲಿ, ಸದಸ್ಯರು: ರಾಜೇಶ್ ಪತ್ತಾರ್, ಸುರೇಶ್ ಗುಡಿಗಾರ್, ಅಣ್ಣಪ್ಪ ಆಚಾರ್ಯ, ಚಂದ್ರಶೇಖರ್ ನಾಯ್ಕ, ನಟರಾಜ್, ಶ್ರೀಧರ ಕಾಶಿನಾಥ್, ಕೃಷ್ಣಪ್ಪ ಬಡಿಗೇರ, ಸುರೇಶ್ ಎಸ್. ಕಮ್ಮಾರ್, ಮಂಜುನಾಥ್ ಆಚಾರ್, ಜಗದೀಶ್ ದೊಡ್ಡಮನಿ, ಮನೋಹರ್ ಕಾಳಪ್ಪ ಪತ್ತಾರ್
ಲಲಿತಕಲಾ ಅಕಾಡೆಮಿ ಅಧ್ಯಕ್ಷರು– ಡಿ. ಮಹೇಂದ್ರ, ಸದಸ್ಯರು– ರಮೇಶ್ ಚೌಹಾಣ್, ಬಿ.ಆರ್ ಉಪ್ಪಳ, ಗಣೇಶ್ ಧಾರೇಶ್ವರ, ನರಸಿಂಹಮೂರ್ತಿ, ವಿನೋದ್ ಕುಮಾರ್, ಲಕ್ಷ್ಮೀ ಮೈಸೂರು, ಸೂರ್ಯಪ್ರಕಾಶ್, ಆತ್ಮಾನಂದ ಹೆಚ್.ಎ, ಅನೀಸ್ ಫಾತೀಮ, ಜಯಾನಂದ ಮಾದರ
ಯಕ್ಷಗಾನ ಅಕಾಡೆಮಿ ಅಧ್ಯಕ್ಷರು– ಎಂ.ಎ ಹೆಗ್ಡೆ, ಸದಸ್ಯರು– ಮಾಧವ ಭಂಡಾರಿ, ನವನೀತ ಶೆಟ್ಟಿ, ಆರತಿ, ರಾಧಾಕೃಷ್ಣ ಕಲ್ವಾರು, ರಮೇಶ್ ಬೇಗಾರು, ದಿವಾಕರ ಹೆಗಡೆ, ಕೆ.ಎಂ ಶೇಖರ್, ಶ್ರೀನಿವಾಸ್ ಸಾಸ್ತಾನ್, ಯೋಗೇಶ್ ರಾವ್, ಜಿ.ಎಸ್ ಭಟ್ ಮೈಸೂರು, ನಿರ್ಮಲಾ ಮಂಜುನಾಥ ಹೆಗಡೆ
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು– ಪಾರ್ವತಿ ಅಪ್ಪಯ್ಯ, ಸದಸ್ಯರು– ಗೌರಮ್ಮ ಮದಮ್ಮಯ್ಯ, ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಶಂಬಯ್ಯ, ಪಡಿರಂಡ ಪ್ರಭುಕುಮಾರ್, ರವಿ ಕಾಳಪ್ಪ, ಮೆಚ್ಚಿರ ಸುಭಾಷ್ ನಾಣಯ್ಯ.
ನಾಟಕ ಅಕಾಡೆಮಿ ಅಧ್ಯಕ್ಷರು– ಭೀಮಸೇನ, ಸದಸ್ಯರು– ಎಂ.ಕೆ.ಮಠ, ಪ್ರೇಮ ಬಾದಾಮಿ, ಪ್ರಭುದೇವ ಕಪ್ಪಗಲ, ವಿನೇದ ಅಂಬೇಕರ್, ಶಿವಪ್ಪ ಭರಮಪ್ಪ ಅದರಗುಂಚಿ, ಜೋಸೆಫ್, ಡಾ.ಎಂ.ಗುಣಶೀಲನ್, ಕೆ.ಆರ್.ಪ್ರಕಾಶ್, ಟಿ.ಎ.ರಾಶಿವಯ್ಯ, ನಾಗರಾಜ್ರಾವ್ ಕಲ್ಕಟ್ಟೆ, ಯಶವಂತರಾವ್ ಸರದೇಶಪಾಂಡೆ, ವೈದ್ಯನಾಥ ಬಿರಾದಾರ್, ಟಿ.ರಾಜಾರಾಮ್.
ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ : ಅಧ್ಯಕ್ಷ– ಲಕ್ಷ್ಮೀನಾರಾಯಣ ಕಜಗದ್ದೆ, ಸದಸ್ಯರು– ಜಾನಕಿ ಬೈತಡ್ಕ, ಸ್ಮಿತಾ ಅಮೃತ್ರಾಜ್, ಹೇಮಾ ರಾಘವಯ್ಯ, ಎ.ಪಿ.ಧನಂಜಯ, ಆನಂದ ದಂಬೆಕೊಡಿ, ಸೋಮಣ್ಣ ಆರ್.ಸೂರ್ತಲೆ.
ಕರ್ನಾಟಕ ಬಯಲಾಟ ಅಕಾಡೆಮಿ (ಬಾಗಲಕೋಟೆ) : ಅಧ್ಯಕ್ಷರು– ಸೊರಬಕ್ಕನವರ್ ಹಾವೇರಿ, ಸದಸ್ಯರು– ಎನ್.ಎಸ್.ರಾಜು, ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ, ಗಂಗವ್ವ, ಬಿರಾದರ್ ಹಳಿಯಾಳ, ಶಿವಲಿಂಗಪ್ಪ ಪೂಜಾರಿ, ಕೆ.ಸತ್ಯನಾರಾಯಣ, ಮಂಜು ಗುರುಲಿಂಗ, ಅನುಪಮಾ ಹೊಸಕರೆ, ಚರಚೋಗಿ ಬಸವರಾಜು, ಶಿವಾನಂದ ಶೆಲ್ಲಿಕೇರಿ.
ಕರ್ನಾಟಕ ಸಂಗೀತ–ನೃತ್ಯ ಅಕಾಡೆಮಿ : ಅಧ್ಯಕ್ಷರು– ಆನೂರು ಅನಂತಕೃಷ್ಣಶರ್ಮಾ, ಸದಸ್ಯರು– ಡಾ.ವೀರಣ್ಣ ಪತ್ತರ್, ನಿರುಪಮಾ ರಾಜೇಂದ್ರ, ಶಂಕರ್ ಶಾನಭಾಗ್, ಸುಜೇಂದ್ರ ಬಾಬು, ರಾಜಗೋಪಾಲ್, ಹೊಸಳ್ಳಿ ವೆಂಕಟರಾಮ್, ಶಾರದಾ ಮಣಿಶೇಖರ್, ರಮ್ಯಾ ಸೂರಜ್, ಹೇಮಾ ವಾಗ್ಮೋರೆ, ರೇಖಾ ಪ್ರೇಂಕುಮಾರ್, ಪದ್ಮಿನಿ ಓಕ್, ಕಿಕ್ಕೇರಿ ಕೃಷ್ಣಮೂರ್ತಿ.
ಕೊಂಕಣಿ ಸಾಹಿತ್ಯ ಅಕಾಡೆಮಿ : ಅಧ್ಯಕ್ಷರು– ಜಗದೀಶ್ ಪೈ, ಸದಸ್ಯರು– ಗುರುಮೂರ್ತಿ ಶೇಟ್, ಗೋಪಿ ಭಟ್, ನವೀನ್ ನಾಯ್ಕ್, ಚಿದಾನಂದ ಹರಿ ಭಂಡಾರಿ, ಭಾಸ್ಕರ್ ನಾಯ್ಕ್, ಸುರೇಂದ್ರ ವಿ.ಬಾಲಂಕರ್, ಪ್ರಮೋದ್ ಸೇಟ್, ಪೂರ್ಣಿಮಾ ಸುರೇಶ್ ನಾಯ್ಕ್, ಎ.ನಾರಾಯಣ ಖಾರ್ವಿ, ವಸಂತ ಬಾಂದೇಕರ್, ಅರುಣ್ ಜಿ.ಸೇಟ್.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ : ಅಧ್ಯಕ್ಷರು– ರಹೀಂ ಉಚ್ಚಿಲ, ಸದಸ್ಯರು– ರೂಪೇಶ್ ಕುಮಾರ್, ಮುರಳಿ ರಾಜ್, ಮುನೀರ್ ಬಾವಾ, ಸುರೇಖಾ, ಚಂಚಲಾಕ್ಷಿ, ಫಸಲ್ ಹಸಿಗೋಳಿ, ಸಿರಾಜ್ ಮುಡಿಪು.