ದೇಶದ #ಪ್ರಧಾನಮಂತ್ರಿಯವರನ್ನು ನಿಂದಿಸುವ ಭರಾಟೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿದ ಕರ್ನಾಟಕ ಸರಕಾರದ ಕಾಂಗ್ರೆಸ್ ಸಚಿವರಾದ ಮಾನ್ಯ ರೋಷನ್_ಬೇಗ ರವರ ರಾಜಿನಾಮೆಗೆ ಆಗ್ರಹಿಸಿ ಮತ್ತು
ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕೆಂದು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಮೋದಿ ಅಭಿಮಾನಿಗಳ ವತಿಯಿಂದ ಪ್ರತಿಭಟನೆ.
Please follow and like us: